ತುಲಸೀದಾಸರು

15.00

In stock

15.00

Description

ರಾಮಚರಿತಮಾನಸವನ್ನು ರಚಿಸಿದ ಮಹಾ ಕವಿ. ಚಿಕ್ಕಂದಿನಲ್ಲಿ ಅನಾಥರಾಗಿ, ಬಡತನ ಕಷ್ಟಗಳನ್ನು ಅನುಭವಿಸಿದರೂ ಅಸಾಧಾರಣ ಪಾಂಡಿತ್ಯ ಗಳಿಸಿದರು. ಹೆಂಡತಿಯ ಒಂದು ಮಾತಿನಿಂದ ಜೀವನದ ಗುರಿಯನ್ನು ಸ್ಮರಿಸಿಕೊಂಡು ಬಾಳನ್ನೇ ಶ್ರೀರಾಮನಿಗರ್ಪಿಸಿದ ಮಹಾ ಭಕ್ತ. ಸಾವಿರಾರು ಮಂದಿಗೆ ಉದ್ಧಾರದ ದಾರಿ ತೋರಿಸಿದ ಕವಿ – ಗುರು.

Specification

Additional information

book-no

116

author-name

published-date

1973

language

Kannada

Main Menu

ತುಲಸೀದಾಸರು

15.00

Add to Cart