Description
ತನ್ನ ಸರ್ವಸ್ವವನ್ನೂ ’ಗಿರಿಧರ ಗೋಪಾಲ’ನಿಗೆ ಅರ್ಪಿಸಿಕೊಂಡು, ಭಕ್ತಿಯಲ್ಲಿ ಹುಚ್ಚಳಾದ, ರಾಜಸ್ಥಾನದ ರಾಜವಂಶೀಯಳು, ಶ್ರೀ ಕೃಷ್ಣನ ಭಕ್ತಿಯ ಮಾರ್ಗದಲ್ಲಿ ಸರ್ವ ರೀತಿಯ ಕಷ್ಟಗಳನ್ನೂ ಸಹಿಸಿದ, ವಿಷವನ್ನೇ ಕುಡಿದ ಭಕ್ತಶ್ರೇಷ್ಠೆ. ತನ್ನ ಭಾವಪೂರಿತ ಭಜನೆಗಳಿಂದ ಭಕ್ತಿಸಾಹಿತ್ಯವನ್ನು ಶ್ರೀಮಂತಗೊಳಿಸಿದ ಅನುಭಾವಿ.
Specification
Additional information
| book-no | 148 |
|---|---|
| author-name | |
| published-date | 1973 |
| language | Kannada |






