ಬದ್ರುದ್ದೀನ್ ತಯಬ್ ಜೀ

15.00

In stock

15.00

Description

ಭಾರತೀಯರೆಲ್ಲ ಒಂದು, ಜಾತಿ ಪಂಥಗಳನ್ನು ಮರೆತು ಒಂದಾಗಿ ನಡೆಯಬೇಕು ಎಂದು ಸಾರಿ, ನಡೆದು ತೋರಿಸಿದ ನಾಯಕರು. ದೇಶದ ಆಡಳಿತದಲ್ಲಿ ಭಾರತೀಯರು ಪಾಲುದಾರರಾಗಲು ಕ್ರಿಯಾಶೀಲರಾಗಿ ಶ್ರಮಿಸಿದರು. ಹಲವು ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕರು. ಮುಸ್ಲಿಮರ ಸಮಾಜದ ಸುಧಾರಣೆಗಾಗಿ ಕೆಲಸ ಮಾಡಿದರು.

Specification

Additional information

book-no

386

author-name

published-date

1978

language

Kannada

Main Menu

ಬದ್ರುದ್ದೀನ್ ತಯಬ್ ಜೀ

15.00

Add to Cart