Roll over image to zoom in
ಮಹೇಂದ್ರನಾಥ ಗುಪ್ತ
₹15.00
Description
ಭಾರತದ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಹಿರಿಯರೆನಿಸಿದ ರಾಮಕೃಷ್ಣ ಪರಮಹಂಸರ ವ್ಯಕ್ತಿತ್ವ ಉಪದೇಶಗಳನ್ನು ಅದ್ಭುತವಾಗಿ ನಿರೂಪಿಸಿದ ಕೃತಿ ಶ್ರೀ ರಾಮಕೃಷ್ಣ ಕಥಾಮೃತವನ್ನು ಬರೆದವರು. ವೃತ್ತಿಯಿಂದ ಅಧ್ಯಾಪಕರು. ಆಧ್ಯಾತ್ಮಿಕವಾಗಿ ತುಂಬ ದೂರ ಸಾಗಿದ ಚೇತನ. ಸಂಸಾರದಲ್ಲಿದ್ದೂ ಸಂನ್ಯಾಸಿಯಂತೆ ಬಾಳಿದರು.
Specification
Additional information
book-no | 122 |
---|---|
author-name | |
published-date | 1978 |
language | Kannada |