Description
ಅಸಾಧಾರಣ ಮೇಧಾವಿ. ಮೂವತ್ತಮೂರು ವರ್ಷಕ್ಕೆ ಕಲ್ಕತ್ತ ವಿಶ್ವವಿದ್ಯಾನಿಲಯದ ಉಪಕುಲಪತಿ. ಅಸ್ಸಾಂ ಪ್ರಾಂತವನ್ನೂ, ಪಂಜಾಬ್ ಮತ್ತು ಬಂಗಾಳಗಳ ಭಾಗಗಳನ್ನೂ ಭಾರತಕ್ಕೆ ಉಳಿಸಿಕೊಟ್ಟರು. ಹಿಂದೂಗಳಿಗೆ ಆದ ಅನ್ಯಾಯಕ್ಕಾಗಿ ಧೀರ ಪ್ರತಿಭಟನೆ ತೋರಿಸಿ ಸೆರೆಮನೆಯಲ್ಲಿ ಪ್ರಾಣ ತೆತ್ತ ಮಹಾತ್ಯಾಗಿ.
Specification
Additional information
| book-no | 170 |
|---|---|
| author-name | |
| published-date | 1978 |
| language | Kannada |






