Sale!

ಹಿಂದವೀ ಸ್ವರಾಜ್ಯದ ಜನಕ ಶಹಾಜಿರಾಜೆ ಭೋಸಲೆ

115.00

ಶ್ರೀಧರ ತೇಲಕರ

Out of stock

Book Description

ಸ್ವರಾಜ್ಯದ ತಳಮಳಿಕೆಯನ್ನು ನಿಜವಾಗಿಯೂ ಶಿವಾಜಿಯಲ್ಲಿ ಹುಟ್ಟಿಸಿ, ಅನುಕೂಲ ಪರಿಸ್ಥಿತಿಯನ್ನು ಒದಗಿಸಿಕೊಟ್ಟವರೇ ಶಹಾಜಿರಾಜರು; ಹಿಂದೂ ಧರ್ಮ ರಕ್ಷಣೆ ಮಾಡಲು ಹಿಂದೂ ರಾಜ್ಯದ-ಸ್ವರಾಜ್ಯದ ಅವಶ್ಯಕತೆ ಎಷ್ಟಿದೆಯೆಂಬುದನ್ನು ರಾಜಾ ಶಹಾಜಿಯವರೇ ಶಿವಾಜಿಯವರಿಗೆ ಮಗಗಾಣಿಸಿಕೊಟ್ಟರು. ಶಹಾಜಿಯ ಅಸೀಮ ಪ್ರರಾಕ್ರಮದ ಹಾಗೂ ಪ್ರತಿಭಾನ್ವಿತ ಶಕ್ತಿಯ ಮೇಲಿನ ಈ ಕಲ್ವನೆಯನ್ನು ಓದುಗರಿಗೆ ಮಾಡಿಕೊಡುವುದೇ ಈ ಪುಸ್ತಕದ ಉದ್ದೇಶ.

Reviews

There are no reviews yet.

Be the first to review “ಹಿಂದವೀ ಸ್ವರಾಜ್ಯದ ಜನಕ ಶಹಾಜಿರಾಜೆ ಭೋಸಲೆ”

Your email address will not be published.

This site uses Akismet to reduce spam. Learn how your comment data is processed.