Description
ವೀರ ಸಾವರ್ಕರ್ರೆಂದು ಪ್ರಸಿದ್ಧರಾದ ಈ ದೇಶನಾಯಕರು ನಾಡಿನ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನೂ ತೊರೆದರು. ದೂರದ ಅಂಡಮಾನಿನ ಸೆರೆಮನೆಯಲ್ಲಿ ಗಾಣದ ಎತ್ತಾದರು. ಕವಿ, ಸಮಾಜ ಸುಧಾರಕ ಸಾವರ್ಕರರು ಸ್ವಾತಂತ್ರ್ಯವನ್ನು ವ್ಯಕ್ತಿಯ ಮತ್ತು ದೇಶದ ಬಾಳಿನ ಬೆಳಕಾಗಿ ಕಂಡರು.
Specification
Additional information
| book-no | 88 |
|---|---|
| author-name | |
| published-date | 1978 |
| language | Kannada |






