Book Description
ಈ ಕಾಲಜ್ಞಾನ ಗ್ರಂಥದಲ್ಲಿ ಶ್ರೀ ತಾತಯ್ಯನವರು ವಿಶ್ವದಲ್ಲಿ ಶ್ವೇತವರ್ಣೀಯರ ಆಳ್ವಿಕೆಯ ಅಂತ್ಯ, ಪ್ರಜಾ ಶೋಷಣೆ, ಪ್ರಕೃತಿ ಸಂಪತ್ತಿನ ವಿನಾಶ, ಸರ್ಕಾರಗಳ ವೈಫಲ್ಯ, ಭಾರತದಲ್ಲಿನ ಪ್ರಜಾಪ್ರಭುತ್ವದ ವೈಖರಿ, ಸಮಾಜದಲ್ಲಿನ ನೈತಿಕ ಪತನ, ಪಾಪಗಳ ಪ್ರಾಬಲ್ಯ, ಭವಿಷ್ಯದಲ್ಲಿನ ಸಂಭಾವ್ಯವಾದ ಪ್ರಳಯದಂತಹ ಉತ್ಪಾತ – ಈ ಎಲ್ಲದರ ನಂತರ ಒಬ್ಬಾನೊಬ್ಬ ಮಹಾಪುರುಷನ ಆಳ್ವಿಕೆಯಲ್ಲಿ ಧರ್ಮದ ಪುನರುದ್ಢಾರವನ್ನು ಕುರಿತ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.
Reviews
There are no reviews yet.