Book Description
ಹಿರಿಯ ಕವಿ. ಶಿವಾಜಿಯ ಆಸ್ತಾನದಲ್ಲಿದ್ದ, ಅವನನ್ನು ಕುರಿತು ಇಂದಿಗೂ ಪ್ರಸಿದ್ಧವಾಗಿರುವ ಕಾವ್ಯವನ್ನು ರಚಿಸಿದ. ನಿರ್ಭಯವಾಗಿ ಬಲಿಷ್ಠ ಬಾದಶಹ ಔರಂಗಜೇಬನ ಮುಂದೆ ಅವನ ಕೆಟ್ಟ ಗುಣಗಳನ್ನೂ, ಕೆಟ್ಟ ಕೆಲಸಗಳನ್ನೂ ಸಾರಿದ. ಜನರಲ್ಲಿ ದೇಶಾಭಿಮಾನವನ್ನೂ ಸ್ವಾತಂತ್ರ್ಯ ಪ್ರೇಮವನ್ನೂ ಬೆಳೆಸಿದ.
₹15.00
ಹಿರಿಯ ಕವಿ. ಶಿವಾಜಿಯ ಆಸ್ತಾನದಲ್ಲಿದ್ದ, ಅವನನ್ನು ಕುರಿತು ಇಂದಿಗೂ ಪ್ರಸಿದ್ಧವಾಗಿರುವ ಕಾವ್ಯವನ್ನು ರಚಿಸಿದ. ನಿರ್ಭಯವಾಗಿ ಬಲಿಷ್ಠ ಬಾದಶಹ ಔರಂಗಜೇಬನ ಮುಂದೆ ಅವನ ಕೆಟ್ಟ ಗುಣಗಳನ್ನೂ, ಕೆಟ್ಟ ಕೆಲಸಗಳನ್ನೂ ಸಾರಿದ. ಜನರಲ್ಲಿ ದೇಶಾಭಿಮಾನವನ್ನೂ ಸ್ವಾತಂತ್ರ್ಯ ಪ್ರೇಮವನ್ನೂ ಬೆಳೆಸಿದ.
Book No | |
---|---|
Author Name | |
Published Date | |
Language |
Reviews
There are no reviews yet.