Description
ಕನ್ನಡನಾಡಿನ ಪ್ರಸಿದ್ಧ ಸಂಗೀತಗಾರರು. ಬಾಲ್ಯದಲ್ಲಿ ಭಿಕ್ಷೆಯಿಂದ ಜೀವನ. ಗುರುಭಕ್ತಿ, ಅಪಾರ ಶ್ರದ್ಧೆ – ಸಾಧನೆಗಳಿಂದ ಇಡೀ ಭಾರತದಲ್ಲಿ ಕೀರ್ತಿ ಪಡೆದರು. ಅವರು ಸಂಪಾದಿಸಿದ ಹಣವನ್ನೆಲ್ಲ ಮುಡಿಪಾಗಿಟ್ಟು ಮೈಸೂರಿನಲ್ಲಿ ಕಟ್ಟಿಸಿದ ಶ್ರೀ ಪ್ರಸನ್ನಸೀತಾರಾಮ ಮಂದಿರ ಅವರ ಹಿರಿಮೆಯ ನಂದಾದೀಪ.
Specification
Additional information
| book-no | 324 |
|---|---|
| author-name | |
| published-date | 1974 |
| language | Kannada |






