Description
ಕನ್ನಡನಾಡಿನ ಹಿರಿಯ ಸಂಗೀತ ವಿದ್ವಾಂಸರು. ತಮ್ಮ ಜೇನಿನಂತಹ ಸಂಗೀತದಿಂದ ಮಹಾರಾಜರಿಂದ ಕಡು ಬಡವರವರೆಗೆ ಸಾವಿರಾರು ಮಂದಿಯನ್ನು ತಣಿಸಿದರು. ದೇವರನಾಮಗಳನ್ನೇ ಹಾಡಿ ಗಂಟೆಗಟ್ಟಲೆ ಕಛೇರಿ ನಡೆಸುವ ಸಮರ್ಥರು. ಸೌಜನ್ಯದ ಮೂರ್ತಿ.
Specification
Additional information
| book-no | 470 |
|---|---|
| author-name | |
| published-date | 1978 |
| language | Kannada |






