Description
ಕನ್ನಡ ಕವಿ. ರಾಜನ ಆಸ್ಥಾನದಲ್ಲಿದ್ದು ಸಂಸಾರದ ತೊಳಲೆಟಕ್ಕೆ, ರಾಜನ ಸೇವೆಯ ದೈನ್ಯಸ್ಥಿತಿಗೆ ಬೇಸರಿಸಿ ದೂರನಾದ. ವಿರೂಪಾಕ್ಷನಿಗೇ ನಾಲಿಗೆಯನ್ನು ಮಾರಿಕೊಂಡವನೆಂದು ಅವನ ಸೇವಕನಾಗಿ ಬಾಳಿದ. ಭಕ್ತಿಯ ಆನಂದವನ್ನು ಅನುಭವಿಸಿದ, ಭಕ್ತರ ಹಿರಿಮೆಯನ್ನು ಸುಂದರವಾದ ಕಾವ್ಯಗಳಲ್ಲಿ ನಿರೂಪಿಸಿದ.
Specification
Additional information
| book-no | 437 |
|---|---|
| author-name | |
| published-date | 1975 |
| language | Kannada |





