ಮೈಥಿಲೀಶರಣ ಗುಪ್ತ

15.00

In stock

15.00

Description

ಹಿಂದಿ ಭಾಷೆಯ ಹಿರಿಯ ಕವಿ. ಅವರ ಕವನಗಳಲ್ಲಿ ಭಾರತದ ಸಂಸ್ಕೃತಿಯ ಉಜ್ವಲ ರೂಪ ಕಾಣುತ್ತದೆ. ಭಕ್ತಿರಸ ಪ್ರಧಾನವಾದ ಕವನಗಳನ್ನು ಬರೆದರು, ಗುಲೆಮಗಿರಿಯಲ್ಲಿದ್ದ ದೇಶದ ಸ್ಥಿತಿಯನ್ನು ಪ್ರತಿಬಿಂಬಿಸುವ ಕವನಗಳನ್ನು ಬರೆದರು. ದೇಶಕ್ಕಾಗಿ ಸೆರೆಮನೆಗೆ ಹೋದರು. ಸರಳ, ಮುಗ್ಧ ಸ್ವಭಾವ ಅವರದು. ಅವರು ಸೌಜನ್ಯದ ಮೂರ್ತಿ.

Specification

Additional information

book-no

495

author-name

published-date

1976

language

Kannada

Main Menu

ಮೈಥಿಲೀಶರಣ ಗುಪ್ತ

15.00

Add to Cart