ನರಸೀಮೆಹತಾ

15.00

In stock

15.00

Description

ಗಾಂಧೀಜಿಗೆ ಬಹು ಪ್ರಿಯವಾದ ಭಕ್ತಿಗೀತೆ ವೈಷ್ಣವ ಜನತೋ ಇವರ ಕೃತಿ. ಗುಜರಾತೀ ಕಾವ್ಯದ ಆದಿಕವಿ. ಅಣ್ಣ-ಅತ್ತಿಗೆಯರು ಮನೆಬಿಟ್ಟು ಓಡಿಸಿದಾಗ ರಾಧಾಕೃಷ್ಣನನ್ನು ನೆನೆದು ಹೊರಟವರು ಬಾಳನ್ನೆ ಶ್ರೀ ಕೃಷ್ಣನಿಗೆ ಅರ್ಪಿಸಿದರು. ಈ ಜಾತಿ ಆ ಜಾತಿ ಎನ್ನದೆ ಎಲ್ಲ ಭಗವದ್ಭಕ್ತರೊಡನೆ ಸಂತೋಷವಾಗಿ ಸೇರಿದರು. ಬಂದ ಕಷ್ಟನೋವುಗಳನ್ನೆಲ್ಲ ಶ್ರೀ ಕೃಷ್ಣನ ಇಚ್ಛೆ ಎಂದು ಸಹಿಸಿದ ಮಹಾ

Specification

Additional information

book-no

158

author-name

published-date

1976

language

Kannada

Main Menu

ನರಸೀಮೆಹತಾ

15.00

Add to Cart