Book Description
ಗಾಂಧೀಜಿಗೆ ಬಹು ಪ್ರಿಯವಾದ ಭಕ್ತಿಗೀತೆ ವೈಷ್ಣವ ಜನತೋ ಇವರ ಕೃತಿ. ಗುಜರಾತೀ ಕಾವ್ಯದ ಆದಿಕವಿ. ಅಣ್ಣ-ಅತ್ತಿಗೆಯರು ಮನೆಬಿಟ್ಟು ಓಡಿಸಿದಾಗ ರಾಧಾಕೃಷ್ಣನನ್ನು ನೆನೆದು ಹೊರಟವರು ಬಾಳನ್ನೆ ಶ್ರೀ ಕೃಷ್ಣನಿಗೆ ಅರ್ಪಿಸಿದರು. ಈ ಜಾತಿ ಆ ಜಾತಿ ಎನ್ನದೆ ಎಲ್ಲ ಭಗವದ್ಭಕ್ತರೊಡನೆ ಸಂತೋಷವಾಗಿ ಸೇರಿದರು. ಬಂದ ಕಷ್ಟನೋವುಗಳನ್ನೆಲ್ಲ ಶ್ರೀ ಕೃಷ್ಣನ ಇಚ್ಛೆ ಎಂದು ಸಹಿಸಿದ ಮಹಾ
Reviews
There are no reviews yet.