ಶ್ಯಾಮಶಾಸ್ತ್ರೀ

15.00

In stock

15.00

Description

ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಶ್ರದ್ಧೆ ವಿದ್ವತ್ತು, ಪ್ರತಿಭೆಗಳಿಗೆ ಕಳಶವಿಟ್ಟಂತಹ ವಿನಯ, ಸೌಜನ್ಯ, ಬಂಗಾರು ಕಾಮಾಕ್ಷಿ ದೇವಿಯ ಆರಾಧನೆಯೇ ಉಸಿರು. ಅನೇಕ ಸುಂದರ ಕೃತಿಗಳನ್ನು ರಚಿಸಿದರು, ಹಾಡಿದರು. ಸೊಕ್ಕಿದವರಿಗೆ ಬುದ್ಧಿ ಕಲಿಸಿದರು, ಆದರೆ ಅವರಲ್ಲಿ ಕಹಿ ಇರಲಿಲ್ಲ, ಗೆದ್ದೆನೆಂಬ ಸಂತೋಷ ಇರಲಿಲ್ಲ. ಹಿರಿಯ ವಾಗ್ಗೇಯಕಾರರು, ಸುಂದರ ಜೀವನ ನಡೆಸಿದರು.

Specification

Additional information

book-no

446

author-name

published-date

1975

language

Kannada

Main Menu

ಶ್ಯಾಮಶಾಸ್ತ್ರೀ

15.00

Add to Cart