Book Description
ನಮ್ಮ ದೇಶದ ಚಾರಿತ್ರಿಕ ಯಥಾರ್ಥತೆಗೆ ಪಾಶ್ಚಾತ್ಯ ವಿದ್ವಾಂಸರು ಲೋಪವೆಸಗಿದ ಘೋರ ಪರಿಣಾಮಗಳನ್ನು ನಾವಿಂದು ಅನುಭವಿಸುತ್ತಿದ್ದೇವೆ. ಪ್ರಭುತ್ವದ ಕೃಪಾಶ್ರಯಕ್ಕಾಗಿ, ಹಲವು ಇತಿಹಾಸ ತಜ್ಞರು ಈ ನಾಡಿನ ಚರಿತ್ರೆಗೆ ತೊಡಿಸಿರುವ ಅಸತ್ಯದ ಮುಖವಾಡಗಳನ್ನು ಕಿತ್ತೆಸೆವ ಸತ್ಯ ಸಂಶೋಧಕ ಪ್ರಯತ್ನ ನಡೆದಾಗ , ಇತಿಹಾಸ ಹೊಸ ಬೆಳಕಿನಲ್ಲಿ ಕಂಗೊಳಿಸುವುದು. ಅಂತಹ ಒಂದು ಸ್ತುತ್ಯರ್ಹ ಪ್ರಯತ್ನದ ಫಲವಾಗಿ ರೂಪುಗೊಂಡ ಸಂಶೋಧನ ಕೃತಿ- ’ಇತಿಹಾಸದ ಮೇಲೆ ಹೊಸ ಬೆಳಕು’.
S M Nyamagouda –
I want this book
ಅಜಮಿಳರಾಜ ಬೂದಿಹಾಳಕರ –
ದಯಮಾಡಿ ಈ ಪುಸ್ತಕದ ಮರುಮುದ್ರಣ ನಡೆಯಬೇಕಾಗಿದೆ.ಈ ಪುಸ್ತಕಕ್ಕೆ ಅಪಾರ ಬೇಡಿಕೆಯಿದೆ.ದಯಮಾಡಿ ಪುಸ್ತಕದ ಮಾರಾಟವನ್ನು ಪ್ರಾರಂಭಿಸಿ.