Roll over image to zoom in
ಕಾವೇರಿ ಕಣಿವೆಯ ಸ್ವರ್ಗ
₹250.00
ಕಾವೇರಿ ಕಣಿವೆಯ ಸ್ವರ್ಗ ತಂಜಾವೂರ
Description
ಸಂಗೀತ, ಸಾಹಿತ್ಯ, ಲಲಿತಕಲೆ, ಭರತನಾಟ್ಯ, ಅನೇಕ ಭಾಷೆಗಳಲ್ಲಿ ರಚಿತವಾದ ನಾಟಕಗಳು, ವಿಶ್ವ ಪ್ರಸಿದ್ಧ ಗ್ರಂಥ ಭಂಡಾರಗಳಲ್ಲಿ ಅಪಾರವಾದ ಸೇವೆಗೈದ ಶಹಾಜಿಯ ಮಕ್ಕಳು ಹಾಗೂ ಶಿವಾಜಿಯ ಮಲಸೋದರ ಭೋಸಲೆ ಮನೆತನದವರ ರಾಜ್ಯದ ಇತಿಹಾಸವನ್ನು ಕುರಿತು ಆದ್ಯ ರಾಮಾಚಾರ್ಯರ ’ ಕಾವೇರಿ ಕಣಿವೆಯ ಸ್ವರ್ಗ ತಂಜಾವೂರ’ ಎಂಬ ಐತಿಹಾಸಿಕ ಕೃತಿಯು ಸಿದ್ದವಾಗಿದೆ
Specification
Additional information
author-name |
---|