Book Description
ಸಿಖ್ ಧರ್ಮಗುರು ಗೋವಿಂದ ಸಿಂಹರ ಜೀವನ ಸಾಧನೆಯ ಕಥಾನಕ. ಗುರು ಗೋವಿಂದ ಸಿಂಹರ ಜೀವನದ ಪ್ರಮುಖ ಘಟನೆಗಳನ್ನು ಅಧರಿಸಿ ಬರೆದ ನಾಟಕ. ದ್ರೋಹಿಗಳ ಸಂಚಿಗೆ ಸಿಕ್ಕ ಗೋವಿಂದರ ಇಬ್ಬರು ಮಕ್ಕಳು ಹೃದಯ ವಿದ್ರಾವಕ ರೀತಿ ಮರಣವನ್ನಪ್ಪುವ ಸನ್ನಿವೇಶ ಮತ್ತು ಅಂದಿನ ಸಾಮಾಜಿಕ ಪರಿಸರ ಪರಿಸ್ಥಿತಿಯ ಚಿತ್ರಣ ಇಲ್ಲಿ ಪ್ರತಿಬಿಂಬಿತವಾಗಿದೆ.
Reviews
There are no reviews yet.