ಕಡಲ ತಡಿಯಿಂದ ಹೈಮಾಚಲದಡಿಗೆ

180.00

In stock

180.00

Description

ಚಿಕಾಗೋ ಸರ್ವಧರ್ಮ ಸಮ್ಮೇಳನದ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ ಕೊಲಂಬೋದಲ್ಲಿ ಬಂದಿಳಿದ ಸ್ವಾಮಿ ವಿವೇಕಾನಂದರು, ಕೊಲಂಬೋದ ಕಡಲ ತಡಿಯಿಂದ ಹಿಮಾಲಯದ ಮುಡಿ ಅಲ್ಮೋರಾ ತಲಪುವವರೆಗೆ ತಮ್ಮ ಸಿಡಿಲಕಂಠದಲ್ಲಿ ಮಾಡಿದ, ನೂರು ವರ್ಷಗಳಷ್ಟು ಹಿಂದಿನ ಅತ್ಯಮೋಘವಾದ ಚಿರಸ್ಮರಣೀಯ ಭಾಷಣಗಳ ನವೀನ ಜೋಡಣೆ. ನಮ್ಮ ಆವಶ್ಯಕತೆಗಳು ನಿಜಕ್ಕೂ ಏನು ಎಂಬುದರತ್ತ ಸ್ವಾಮೀಜಿಗಳ ದಿವ್ಯ ಚಿಂತನೆ.

Specification

Additional information

book-no

16

author-name

published-date

1970

language

Kannada

Main Menu

ಕಡಲ ತಡಿಯಿಂದ ಹೈಮಾಚಲದಡಿಗೆ

180.00

Add to Cart