ಮಹಾನ್ ಇತಿಹಾಸಕಾರರು

500.00

In stock

500.00

Description

ಭಾರತದಲ್ಲಿ ವಿದ್ವಾಂಸರೆಂದರೆ ತಾವು ಮಾತ್ರ; ಇತಿಹಾಸವನ್ನು, ಸಮಾಜವನ್ನು ಹೀಗೆಯೇ ನೋಡುವವನು, ಮುಸ್ಲಿಂ ಅವಧಿಯನ್ನು ಹೀಗೆಯೇ ವಿವರಿಸುವವನು ಎಂಬ ಅಲಿಖಿತ ಆದೇಶವನ್ನು ದೇಶವ್ಯಾಪಿಯಾಗಿಸಿದವರು ವಾಮಪಂಥೀಯ ’ಬುದ್ಧಿಜೀವಿ’ಗಳು. ಇದನ್ನು ಉಳಿಸಿ, ಬೆಳೆಸುವುದಕ್ಕಾಗಿ ಜವಾಹರ್‌ಲಾಲ್ ನೆಹರೂನಂತಹ ವಿಶ್ವವಿದ್ಯಾಲಯಗಳನ್ನು ಸೃಷ್ಟಿಸಿದವರು, ಇದಕ್ಕೆ ವಿರೋಧವಾದ ವಿಚಾರಗಳನ್ನು ಪ್ರತಿಪಾದಿಸುವವರನ್ನು ನಾನಾ ಕಿರುಕುಳಗಳ ಮೂಲಕ ನೈಪಥ್ಯಕ್ಕೆ ತಳ್ಳುವುದು – ಹೀಗೆ ವಾಮಪಂಥೀಯ ’ಬುದ್ಧಿಜೀವಿ’ಪಡೆಯು ಹರಡಿರುವ ಇತಿಹಾಸವಿಕೃತಿಗಳನ್ನೂ ಅವರು ನಡೆಸಿರುವ ಘೋಟಾಳಗಳನ್ನೂ ವಂಚಕತೆಯನ್ನೂ ಪದರಪದರವಾಗಿ ಈ ಶೋಧಕೃತಿಯಲ್ಲಿ ಬಯಲುಮಾಡಿದ್ದಾರೆ.

ಭಾರತವನ್ನು ಇತಿಹಾಸದ ಬಗೆಗೆ ಆಸಕ್ತಿಯಿರುವವರು ಓದಲೇಬೇಕಾದ ಪುಸ್ತಕ ’ಮಹಾನ್’ ಇತಿಹಾಸಕಾರರು.

Specification

Additional information

book-no

118

author-name

language

Kannada

Main Menu

ಮಹಾನ್ ಇತಿಹಾಸಕಾರರು

500.00

Add to Cart