ದಂಡಿಯ ದಶಕುಮಾರ ಚರಿತೆ

110.00

ಕನ್ನಡಕ್ಕೆ – ವಿದ್ವಾನ್ ಸಿ ಜಿ ವಿಜಯಸಿಂಹ ಆಚಾರ್ಯ

Out of stock

Categories: ,

Book Description

’ದಂಡಿನಃ ಪದಲಾಲಿತ್ಯಮ್’ ಎಂಬುದು ಸಂಸ್ಕೃತ ಕಾವ್ಯಸಂಪ್ರದಾಯದಲ್ಲಿ ಪ್ರಸಿದ್ಧವಾದ ಮಾತು. ದಂಡಿಯ ಗದ್ಯಕೃತಿ ದಶಕುಮಾರಚರಿತೆ ಈ ಮಾತಿಗೆ ಜ್ವಲಂತ ನಿದರ್ಶನ. ಹತ್ತು ಹುಡುಗರ ವಿಚಿತ್ರ ಕತೆಗಳೇ ಈ ಕೃತಿಯ ವಿಷಯ. ಹತ್ತಾರು ಊರುಗಳ ರಾಜಕೀಯ ಸನ್ನಿವೇಶ, ಜನತೆಯ ಸ್ವಭಾವ, ಪರಿಸರ ಮೊದಲಾದವುಗಳನ್ನು ಈ ಕಥೆ ಒಳಗೊಂಡಿದೆ. ಸೊಗಸಾದ ಈ ಕಥೆಗಳ ಓದುವಿಕೆ ಸಾಂಸ್ಕೃತಿಕ ಆಭೋಗವೇ ಸರಿ.

Reviews

There are no reviews yet.

Be the first to review “ದಂಡಿಯ ದಶಕುಮಾರ ಚರಿತೆ”

Your email address will not be published.

This site uses Akismet to reduce spam. Learn how your comment data is processed.