Book Description
ಕಲ್ಪನೆಗೂ ಮೀರಿದ ಸಾಹಸದ ಜೀವನ ನಡೆಸಿದ ಭಾರತದ ಕ್ರಾಂತಿವೀರ. ದೆಹಲಿಯಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಶಕ್ತಿಯ ಪ್ರತಿನಿಧಿ ವೈಸರಾಯ್ ಮೇಲೆ ಬಾಂಬ್ ಎಸೆಯುವ ಸಂಚಿನ ನಾಯಕ. ಭಾರತದಿಂದ ತಪ್ಪಿಸಿಕೊಂಡು ಜಪಾನಿಗೆ ಹೋಗಿ ಸ್ವಾತಂತ್ರ್ಯದ ಹೋರಾಟ ಮುಂದುವರಿಸಿದ ಸೋಲರಿಯದ ಸಾಹಸಿ. ’ಪೂರ್ವ ಏಷ್ಯಾದಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟದ ಪಿತಾಮಹ’ ಎಂದು ನೇತಾಜಿ ಸುಭಾಷರು ವರ್ಣಿಸಿದ ಧೀರ.
Reviews
There are no reviews yet.