Book Description
ಚಿಕ್ಕ ವಯಸ್ಸಿನಲೆ ತಬ್ಬಲಿಯಾದ ಹುಡುಗ ದೈವಭಕ್ತನೂ ಆಗಿದ್ದ. ರಾಜ್ಯದ ಮಹಾಮಂತ್ರಿಯೇ ಅವನನ್ನು ಕೊಲ್ಲಲು ಪ್ರಯತ್ನಿಸಿದರೂ ದೇವರ ಕೃಪೆಯಿಂದ ಉಳಿದುಕೊಂಡು, ಮಂತ್ರಿಯ ಮಗಳನ್ನೇ ಮದುವೆಯಾದ. ಮತ್ತೆ ಸಾವಿನಿಂದ ಪಾರಾಗಿ ಮಹಾರಾಜನಾದ. ಶ್ರೀಕೃಷ್ಣನ ದರ್ಶನದ ಭಾಗ್ಯವನ್ನು ಪಡೆದ.
₹15.00
ಚಿಕ್ಕ ವಯಸ್ಸಿನಲೆ ತಬ್ಬಲಿಯಾದ ಹುಡುಗ ದೈವಭಕ್ತನೂ ಆಗಿದ್ದ. ರಾಜ್ಯದ ಮಹಾಮಂತ್ರಿಯೇ ಅವನನ್ನು ಕೊಲ್ಲಲು ಪ್ರಯತ್ನಿಸಿದರೂ ದೇವರ ಕೃಪೆಯಿಂದ ಉಳಿದುಕೊಂಡು, ಮಂತ್ರಿಯ ಮಗಳನ್ನೇ ಮದುವೆಯಾದ. ಮತ್ತೆ ಸಾವಿನಿಂದ ಪಾರಾಗಿ ಮಹಾರಾಜನಾದ. ಶ್ರೀಕೃಷ್ಣನ ದರ್ಶನದ ಭಾಗ್ಯವನ್ನು ಪಡೆದ.
Book No | |
---|---|
Author Name | |
Published Date | |
Language |
Reviews
There are no reviews yet.