Description
ಮಲತಾಯಿ ಅಪಮಾನ ಮಾಡಿದಳು, ತಂದೆ ಅಲಕ್ಷ್ಯ ಮಾಡಿದ ಎಂದು ದೇವರನ್ನು ಕಾಣಲು ಕಾಡಿಗೆ ಹೊರಟ ಐದು ವರ್ಷದ ಹಸುಳೆ. ದೃಢ ಭಕ್ತಿಯಿಂದ ದೇವರನ್ನೂ ಪ್ರತ್ಯಕ್ಷ ಮಾಡಿಕೊಂಡ. ಪ್ರಜೆಗಳಿಗಾಗಿ, ದೇವರ ಹೆಸರಿನಲ್ಲಿ ರಾಜ್ಯವಾಳಿದ. ಇಂದಿಗೂ ಧ್ರುವ ನಕ್ಷತ್ರವನ್ನು ಕಂಡಾಗ ಭಾರತೀಯರು ಈ ಭಕ್ತಶ್ರೇಷ್ಠನನ್ನು ಸ್ಮರಿಸಿಕೊಳ್ಳುತ್ತಾರೆ.
Specification
Additional information
book-no | 44 |
---|---|
author-name | |
published-date | 1974 |
language | Kannada |