Book Description
ಮಲತಾಯಿ ಅಪಮಾನ ಮಾಡಿದಳು, ತಂದೆ ಅಲಕ್ಷ್ಯ ಮಾಡಿದ ಎಂದು ದೇವರನ್ನು ಕಾಣಲು ಕಾಡಿಗೆ ಹೊರಟ ಐದು ವರ್ಷದ ಹಸುಳೆ. ದೃಢ ಭಕ್ತಿಯಿಂದ ದೇವರನ್ನೂ ಪ್ರತ್ಯಕ್ಷ ಮಾಡಿಕೊಂಡ. ಪ್ರಜೆಗಳಿಗಾಗಿ, ದೇವರ ಹೆಸರಿನಲ್ಲಿ ರಾಜ್ಯವಾಳಿದ. ಇಂದಿಗೂ ಧ್ರುವ ನಕ್ಷತ್ರವನ್ನು ಕಂಡಾಗ ಭಾರತೀಯರು ಈ ಭಕ್ತಶ್ರೇಷ್ಠನನ್ನು ಸ್ಮರಿಸಿಕೊಳ್ಳುತ್ತಾರೆ.
Reviews
There are no reviews yet.