ನಚಿಕೇತ

15.00

In stock

Category:

15.00

Description

ಯಮಧರ್ಮರಾಯನಿಂದ ಉಪದೇಶ ಪಡೆದ ಧೀರ ಬಾಲಕ. ಎಳೆಯ ವಯಸ್ಸಿನಲ್ಲಿ eನಕ್ಕಾಗಿ ಹಂಬಲಿಸಿದ ಹುಡುಗ. ಕೋಪದಲ್ಲಿ ವಿವೇಕವನ್ನು ಮರೆತು ತಂದೆ ನಿನ್ನನ್ನು ಮೃತ್ಯುವಿಗೆ ದಾನಕೊಟ್ಟಿದ್ದೇನೆ ಎಂದುದನ್ನೆ ವರವನ್ನಾಗಿ ಮಾಡಿಕೊಂಡು, ತನ್ನ ವಿನಯದಿಂದ ಯಮದೇವನನ್ನೇ ಮೆಚ್ಚಿಸಿದ, ಅಗ್ನಿವಿದ್ಯೆ – ಆತ್ಮವಿದ್ಯೆಗಳನ್ನು ಅವನಿಂದ ಉಪದೇಶ ಪಡೆದು ಇತರರಿಗೂ ಉದ್ಧಾರದ ಮಾರ್ಗ ತೋರಿದ ಬಾಲಕ, ಮಹರ್ಷಿ.

Specification

Additional information

book-no

37

author-name

published-date

1974

language

Kannada

Main Menu

ನಚಿಕೇತ

15.00

Add to Cart