ಬಲರಾಜ್ ಸಹಾನಿ

15.00

In stock

15.00

Description

ಪ್ರಸಿದ್ಧ ಚಿತ್ರ ನಟ. ಸ್ವತಂತ್ರ ಮನೋವೃತ್ತಿಯ ವ್ಯಕ್ತಿ. ಬಡವರು, ಕಷ್ಟದಲ್ಲಿರುವವರು ಎಂದರೆ ನೈಜವಾದ ಅನುಕಂಪ. ಭಾರತದಲ್ಲಿ ಸಮಾಜವಾದಿ ರಾಷ್ಟ್ರ ನಿರ್ಮಾಣವಾಗಬೇಕು, ಅದಕ್ಕೆ ತಕ್ಕ ವಾತಾವರಣವನ್ನು ಜನ ಸೃಷ್ಟಿಸಬೇಕು ಎಂದು ಅವರ ಕಳಕಳಿ. ಜನರ ಜೀವನದಲ್ಲಿ ಬೆರೆತು ಹೋಗಿದ್ದ ಮಹಾ ಕಲೆವಿದರು ಅವರು.

Specification

Additional information

book-no

431

author-name

published-date

1979

language

Kannada

Main Menu

ಬಲರಾಜ್ ಸಹಾನಿ

15.00

Add to Cart