Roll over image to zoom in
ಮುಸಿರಿ ಸುಬ್ರಹ್ಮಣ್ಯ ಅಯ್ಯರ್
₹15.00
Description
ಕರ್ನಾಟಕ ಸಂಗೀತಗಾರರ ಮೊದಲ ಪಂಕ್ತಿಗೆ ಸೇರಿದವರು. ಅವರ ವಿದ್ವತ್ತಿನಷ್ಟೇ ಅವರ ವಿನಯ, ಸ್ನೇಹದ ಸ್ವಭಾವ. ತಿರುವಯ್ಯಾರಿನಲ್ಲಿ ತ್ಯಾಗರಾಜರ ಉತ್ಸವದ ವ್ಯವಸ್ಥೆಗಾಗಿ ತುಂಬಾ ಶ್ರಮಿಸಿದರು. ಸಂಗೀತದ ಕಾಲೇಜಿನ ಮುಖ್ಯಾಧಿಕಾರಿಗಳಾಗಿ ಅದರ ಯಶಸ್ಸಿನ ಅಡಿಪಾಯವನ್ನು ಹಾಕಿದರು.
Specification
Additional information
book-no | 460 |
---|---|
author-name | |
published-date | 1979 |
language | Kannada |