Sale!

ಸಂನ್ಯಾಸಿ ಅಂದೋಲನ

230.00

Book Description

ವ್ಯಾಪಾರದ ಸೋಗಿನಲ್ಲಿ ಬಂದ ಬ್ರಿಟಿಷರನ್ನು (೧೭-೧೮ನೇ ಶತಮಾನ) ಈ ದೇಶ, ಸಂಸ್ಕೃತಿಯ ವೈರಿಗಳು ಎಂದು ಗುರುತಿಸಿ ಅವರೊಂದಿಗೆ ಮೊದಲು ಕಾದಾಟಕ್ಕೆ ನಿಂತವರು ಯೋಗಿಗಳು ಅರ್ಥಾತ್ ಸಂನ್ಯಾಸಿಗಳು. ಕೂಟನೀತಿಗಳಿಂದ ಬಂಗಾಳವನ್ನು ವಶಪಡಿಸಿಕೊಂಡ ಬ್ರಿಟಿಷರ ವಿರುದ್ಧ ಅರ್ಧಶತಮಾನಗಳ ಕಾಲ ಲಕ್ಷಾಂತರ ಸಂನ್ಯಾಸಿಗಳು ಸತತವಾಗಿ ಸೆಣಸಿದರು; ಬ್ರಿಟಿಷರಿಗೆ ’ಭಾರತ ಸುಲಭದ ತುತ್ತಲ್ಲ’ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಕಲ್ಲು-ದೊಣ್ಣೆಗಳನ್ನೂ ಈಟಿ-ಭರ್ಜಿಗಳನ್ನೂ ಆಯುಧಗಳನ್ನಾಗಿ ಮಾಡಿಕೊಂಡು ಬಂಗಾಳದಾದ್ಯಂತ (ಈಗಿನ ಬಿಹಾರ-ಒರಿಸ್ಸಾದ ಕೆಲವು ಭಾಗಗಳು, ಪಶ್ಚಿಮಬಂಗಾಳ, ಬಂಗ್ಲಾದೇಶ) ಸಂಚರಿಸುತ್ತ ವ್ಯಾಪಕ ಜನಾಂದೋಲನ ನಡೆಸಿದ ಸಂನ್ಯಾಸಿಗಳು ಬ್ರಿಟಿಷರ ನಿದ್ದೆಗೆಡಿಸಿದರು.
ಭಾರತವನ್ನು ಕಬಳಿಲಸಲೆಂದು ಬಂಗಾಳದ ಮೂಲಕ ಮೊದಲ ಹೆಜ್ಜೆಯಿಟ್ಟ ಬ್ರಿಟಿಷರಿಗೆ ಭಾರತೀಯ ಸಮಾಜದ ಆದಮ್ಯ ಪ್ರತಿರೋಧಶಕ್ತಿಯನ್ನು ಪರಿಚಯಿದ ಈ ಅಪೂರ್ವ ಹೋರಾಟದ ಅಪರೂಪದ ದಾಖಲೆಗಳನ್ನೂ ಒಳಗೊಂಡ ಸಂಶೋಧನ ಕೃತಿ ’ಸಂನ್ಯಾಸಿ ಆಂದೋಲನ’.

Additional information

Book No

Author Name

Language

Reviews

There are no reviews yet.

Be the first to review “ಸಂನ್ಯಾಸಿ ಅಂದೋಲನ”

Your email address will not be published.

This site uses Akismet to reduce spam. Learn how your comment data is processed.