Book Description
ಪಾಶ್ಚಾತ್ಯರ ಆಕ್ರಮಣದಿಂದ ಮಮ್ಮಲ ಮರುಗುತ್ತಿದ್ದ ಭರತಖಂಡದ ಬಂಧ ವಿಮೋಚನೆಗಾಗಿ, ತನಗಾಗಿ ಕಾದಿದ್ದ ಸ್ವರ್ಗ ಸದೃಶ ಸುಖ ಸಂಪತ್ತೆಲ್ಲವನ್ನೂ ಕಡೆಗಣಿಸಿ, ನಮ್ಮ ದೇಶದ ರಾಜಕೀಯ ಕ್ಷೇತ್ರದಲ್ಲಿ ಮಿಚಿನಂತೆ ಸಂಚರಿಸಿ ದೇಶದೆಲ್ಲೆಡೆ ಚೈತನ್ಯ ತುಂಬಿದ, ಯೋಗಿ ಪುರುಷ ಅರವಿಂದರ ಯೋಧ ಜೀವನದ ಅನುಪಮ ಸಾಧನೆಗಳ ಹೃದಯಸ್ಪರ್ಶಿ ಚಿತ್ರಣದ ಕೃತಿಯೇ ’ಸ್ವಾತಂತ್ರ್ಯಯೋಧ ಶ್ರೀ ಅರವಿಂದ’.
Reviews
There are no reviews yet.