Sale!

ಎಚ್ಚೆತ್ತ ಭಾರತ

45.00

ಸ್ವಾಮಿ ವಿವೇಕಾನಂದ – ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು

Out of stock

Book Description

ನಮ್ಮ ಮಾತೃಭೂಮಿಯ ದರ್ಶನ, ಅಧ್ಯಾತ್ಮ, ನೀತಿ, ಮಾಧುರ್ಯ, ಕೋಮಲತೆ, ಪ್ರೀತಿ ಇವುಗಳ ತವರೂರು. ಇವು ಈಗಲೂ ಇವೆ. ನಾನು ಪಡೆದಿರುವ ಲೋಕಾನುಭವವು ಇದನ್ನು ಮತ್ತೂ ದೃಢಪಡಿಸಿರುವುದು. ಈಗಲೂ ಭರತಖಂಡವು ಈ ಗುಣಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ ಎಂದು ಮುಕ್ತಕಂಠದಿಂದ ಸಾರುತ್ತೇನೆ. ಜನಾಂಗದ ಜೀವಾಳ, ಜನಾಂಗದ ಕರ್ತವ್ಯವಿರುವುದು ಧರ್ಮದಲ್ಲಿ ಎನ್ನುವುದನ್ನು ಇದು ತೋರುವುದು. ಅದು ಇನ್ನೂ ನಾಶವಾಗಿಲ್ಲ. ಆದಕಾರಣ ಜನಾಂಗ ಜೀವಿಸಿರುವುದು.
ಹೇ ಭರತಖಂಡವೇ, ಜಾಗೃತವಾಗು! ನಿನ್ನ ಅಧ್ಯಾತ್ಮದಿಂದ ಪ್ರಪಂಚವನ್ನು ಗೆಲ್ಲು.
ಸ್ವಾಮಿ ವಿವೇಕಾನಂದ

Reviews

There are no reviews yet.

Be the first to review “ಎಚ್ಚೆತ್ತ ಭಾರತ”

Your email address will not be published. Required fields are marked *

This site uses Akismet to reduce spam. Learn how your comment data is processed.