ಬೆಳ್ಳಾವೆ ವೆಂಕಟನಾರಾಣಪ್ಪ

15.00

Book Description

ಕನ್ನಡದಲ್ಲಿ ಮಾತನಾಡುವುದೂ ಅವಮಾನ ಎಂದು ಜನ ಭಾವಿಸಿದ್ದ ಕಾಲದಲ್ಲಿ ಭೌತವಿeನದ ಈ ಪ್ರೊಫೆಸರು ಕನ್ನಡದಲ್ಲಿ ವೈeನಿಕ ಪುಸ್ತಕಗಳನ್ನು ಬರೆದರು, ಬರೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಶ್ರಮಿಸಿದರು. ನಾಲ್ಕು ಜನಕ್ಕೆ ಉಪಯುಕ್ತವಾದ ಕೆಲಸ ಯಾವುದಕ್ಕಾದರೂ ಶ್ರಮಿಸಲು ಸಿದ್ಧ ಈ ಹಿರಿಯ ವ್ಯಕ್ತಿ, ದೇವಸ್ಥಾನ ಕಟ್ಟಿದರು, ಕ್ಲಬ್ ಕಟ್ಟಿದರು. ಇಂಗ್ಲಿಷ್-ಕನ್ನಡ ನಿಘಂಟಿಗಾಗಿ ತೇಯ್ದುಕೊಂಡರು. ಮಾತು ನಿಷ್ಠುರ, ಮನಸ್ಸು ಮೃದು, ನಿರ್ಮಲ.

Additional information

Book No

Author Name

Published Date

Language

Reviews

There are no reviews yet.

Be the first to review “ಬೆಳ್ಳಾವೆ ವೆಂಕಟನಾರಾಣಪ್ಪ”

Your email address will not be published.

This site uses Akismet to reduce spam. Learn how your comment data is processed.