ಬೆಳ್ಳಾವೆ ವೆಂಕಟನಾರಾಣಪ್ಪ

15.00

In stock

15.00

Description

ಕನ್ನಡದಲ್ಲಿ ಮಾತನಾಡುವುದೂ ಅವಮಾನ ಎಂದು ಜನ ಭಾವಿಸಿದ್ದ ಕಾಲದಲ್ಲಿ ಭೌತವಿeನದ ಈ ಪ್ರೊಫೆಸರು ಕನ್ನಡದಲ್ಲಿ ವೈeನಿಕ ಪುಸ್ತಕಗಳನ್ನು ಬರೆದರು, ಬರೆಸಿದರು. ಕನ್ನಡ ಸಾಹಿತ್ಯ ಪರಿಷತ್ತಿಗಾಗಿ ಶ್ರಮಿಸಿದರು. ನಾಲ್ಕು ಜನಕ್ಕೆ ಉಪಯುಕ್ತವಾದ ಕೆಲಸ ಯಾವುದಕ್ಕಾದರೂ ಶ್ರಮಿಸಲು ಸಿದ್ಧ ಈ ಹಿರಿಯ ವ್ಯಕ್ತಿ, ದೇವಸ್ಥಾನ ಕಟ್ಟಿದರು, ಕ್ಲಬ್ ಕಟ್ಟಿದರು. ಇಂಗ್ಲಿಷ್-ಕನ್ನಡ ನಿಘಂಟಿಗಾಗಿ ತೇಯ್ದುಕೊಂಡರು. ಮಾತು ನಿಷ್ಠುರ, ಮನಸ್ಸು ಮೃದು, ನಿರ್ಮಲ.

Specification

Additional information

book-no

292

author-name

published-date

1976

language

Kannada

Main Menu

ಬೆಳ್ಳಾವೆ ವೆಂಕಟನಾರಾಣಪ್ಪ

15.00

Add to Cart