Roll over image to zoom in
ಧೀರೇಂದ್ರ ಮಜುಂದರ್
₹15.00
Description
ಗಾಂಧೀಜಿಯವರ ಮಾರ್ಗವನ್ನನುಸರಿಸಿ ಹಳ್ಳಿಗರಿಗಾಗಿ ದುಡಿದ ಜನಸೇವಕರು. ಮದುವೆಯಾಗದೆ, ತಮ್ಮದೆಂದು ಏನೂ ಇಲ್ಲದೆ, ದೇಶಕ್ಕಾಗಿ ಬಾಳನ್ನೆ ಅರ್ಪಿಸಿದರು. ಸರ್ಕಾರದ ನೆರವು, ಇತರರ ಸಹಾಯ ಯಾವುದಕ್ಕೂ ಕಾಯದೆ ತಮ್ಮ ಸ್ಥಿತಿಯನ್ನು ತಾವೇ ಉತ್ತಮಗೊಳಿಸುವುದನ್ನು ಜನತೆಗೆ ಕಲಿಸಿದರು.
Specification
Additional information
book-no | 476 |
---|---|
author-name | |
published-date | 1980 |
language | Kannada |