Description
ದೇಶದ ಸ್ವಾತಂತ್ರ್ಯವನ್ನು ಕಿತ್ತುಕೊಂಡ ವಿದೇಶೀಯರ ವಿರುದ್ಧ ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿದ ಕ್ರಾಂತಿವೀರ. ಹುಡುಗನಾಗಿದ್ದಾಗಲೇ ಆಜಾದ್ ಅಸಾಧಾರಣ ಧೈರ್ಯವನ್ನು ತೋರಿಸಿದ. ಇಪ್ಪತ್ತನಾಲ್ಕನೆ ವಯಸ್ಸಿಗೆ ದೇಶದ ನಿಷ್ಕರುಣ ಶತ್ರುಗಳ ಗುಂಡಿಗೆ ಆಹುತಿಯಾದ ಆಜಾದ್ ಜನರ ನೆನಪಿನ ಆಕಾಶದಲ್ಲಿ ಧ್ರುವನಕ್ಷತ್ರ.
Specification
Additional information
book-no | 92 |
---|---|
author-name | |
published-date | 1976 |
language | Kannada |