Book Description
ದೇಶಕ್ಕಾಗಿ ನಗುನಗುತ್ತ ಪ್ರಾಣವನ್ನರ್ಪಿಸಿದ ಕ್ರಾಂತಿವೀರ. ವಿದೇಶೀ ಸರ್ಕಾರದ ಕೋಪ, ಪೊಲೀಸರ ಬೇಟೆ, ಜೊತೆಯ ಕೆಲಸಗಾರರ ದ್ರೋಹ ಎಲ್ಲವನ್ನು ಎದುರಿಸಿ ಕ್ರಾಂತಿಯ ಉರಿಯನ್ನು ಹೊತ್ತಿಸಿದ – ಗುಲೆಮಗಿರಿಯನ್ನು ಅದರಲ್ಲಿ ಸುಟ್ಟು ಹಾಕಲು. ಕಾಕೋರಿ ರೈಲು ಡಕಾಯಿತಿಯ ಸಾಹಸಿ ನಾಯಕ. ಇವನ ಕಾವ್ಯವೂ ತಾಯ್ನಾಡಿಗೆ ಆರತಿ.
Reviews
There are no reviews yet.