Book Description
ದಕ್ಷಿಣ ಗಂಗೆ, ಬಂಗಾರದ ನದಿ ಎಂದು ಕಾವೇರಿ ನದಿ ಪ್ರಸಿದ್ಧ. ಕಾವೇರಿ ಕವೇರಮುನಿಯ ಮಗಳು. ತನ್ನಿಂದ ಜೀವಕೋಟಿಗೆ ಸಹಾಯವಾಗುವಂತೆ ವಿಷ್ಣುವಿನಿಂದ ವರ ಪಡೆದಳು. ಅಗಸ್ತ್ಯರ ಕೈಹಿಡಿದಳು. ಭೀಕರ ಕ್ಷಾಮ ಒದಗಿದಾಗ ನದಿಯಾಗಿ ಹರಿದು ದಕ್ಷಿಣ ಭಾರತದ ಭಾಗ್ಯವಾದಳು.
₹15.00
ದಕ್ಷಿಣ ಗಂಗೆ, ಬಂಗಾರದ ನದಿ ಎಂದು ಕಾವೇರಿ ನದಿ ಪ್ರಸಿದ್ಧ. ಕಾವೇರಿ ಕವೇರಮುನಿಯ ಮಗಳು. ತನ್ನಿಂದ ಜೀವಕೋಟಿಗೆ ಸಹಾಯವಾಗುವಂತೆ ವಿಷ್ಣುವಿನಿಂದ ವರ ಪಡೆದಳು. ಅಗಸ್ತ್ಯರ ಕೈಹಿಡಿದಳು. ಭೀಕರ ಕ್ಷಾಮ ಒದಗಿದಾಗ ನದಿಯಾಗಿ ಹರಿದು ದಕ್ಷಿಣ ಭಾರತದ ಭಾಗ್ಯವಾದಳು.
Book No | |
---|---|
Author Name | |
Published Date | |
Language |
Reviews
There are no reviews yet.