Roll over image to zoom in
ಹರ್ಡೇಕರ್ ಮಂಜಪ್ಪ
₹15.00
Description
ತಮಗಾಗಿ ಏನನ್ನೂ ಬಯಸದೆ, ಮದುವೆಯಾಗದೆ, ಸಂನ್ಯಾಸಿಯಂತೆ ಬಾಳಿದರು. ಸಮಾಜಕ್ಕಾಗಿ, ದೇಶಕ್ಕಾಗಿ ಬದುಕಿದರು. ಧೀರ ಪತ್ರಿಕಾಕರ್ತರು. ಸೇವಾಶ್ರಮ ಕಟ್ಟಿದರು. ಹೊಸರೀತಿಯ ವಿದ್ಯಾಲಯವನ್ನು ಪ್ರಾರಂಭಿಸಿದರು. ಅವರ ಕಡೆಯ ಸಂದೇಶ. ಧೀರರಾಗಿರಿ, ವೀರರಾಗಿರಿ, ಪವಿತ್ರರಾಗಿರಿ,
Specification
Additional information
book-no | 281 |
---|---|
author-name | |
published-date | 1975 |
language | Kannada |