ಸಿದ್ದವನಹಳ್ಳಿ ಕೃಷ್ಣಶರ್ಮ

15.00

In stock

15.00

Description

ಪಾದರಸದಂತೆ ಚಟುವಟಿಕೆಯ ವ್ಯಕ್ತಿ ಕೃಷ್ಣಶರ್ಮರು. ಸ್ವಾತಂತ್ರ್ಯದ ಹೋರಾಟದಲ್ಲಿ ಧೀರ ಪಾತ್ರ. ಹೈದರಾಬಾದ್ ಸಂಸ್ಥಾನದಲ್ಲಿ ಜನಜಾಗೃತಿ ಉಂಟುಮಾಡಲು ದುಡಿದರು. ಪತ್ರಿಕೋದ್ಯಮಿಯಾಗಿ, ಸಾಹಿತಿಯಾಗಿ ಬೆಳಗಿದರು. ಆಡಿದ್ದೆಲ್ಲ, ಬರೆದದ್ದೆಲ್ಲ ಬಾಳು ಶುಭ್ರವಾಗಬೇಕು. ದೇಶ ಮುನ್ನಡೆಯಬೇಕು ಎಂದು. ಅದ್ಭುತ ವಾಗ್ಮಿ. ಕನ್ನಡ ಗದ್ಯವನ್ನು ರೂಪಿಸಿದ ಮಹಾಶಿಲ್ಪಿಗಳಲೆಬ್ಬರು. ಲೆಭಕ್ಕಾಗಿ ದೇಶಸೇವೆ ಮಾಡಲಿಲ್ಲ ಎಂದು ಕಡೆಯವರೆಗೂ ಬಡತನವನ್ನೇ ಆರಿಸಿಕೊಂಡರು.

Specification

Additional information

book-no

211

author-name

published-date

1976

language

Kannada

Main Menu

ಸಿದ್ದವನಹಳ್ಳಿ ಕೃಷ್ಣಶರ್ಮ

15.00

Add to Cart