ತಿರುಮಲೆ ತಾತಾಚಾರ್ಯ ಶರ್ಮ

15.00

In stock

15.00

Description

ಕನ್ನಡನಾಡಿನ ಧೀರ ಪತ್ರಿಕಾಕರ್ತರು. ಸ್ವಾತಂತ್ರ್ಯವಿಲ್ಲದ ಭಾರತ, ಪ್ರಜಾಪ್ರಭುತ್ವವಿಲ್ಲದ ಮೈಸೂರು ಸಂಸ್ಥಾನ ಇವುಗಳ ಸರ್ಕಾರಗಳನ್ನು ದಿಟ್ಟತನದಿಂದ ಎದುರಿಸಿ ಬಡತನ ಮತ್ತು ಸೆರೆಮನೆವಾಸಗಳನ್ನು ಸಹಿಸಿದರು. ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ಉತ್ತಮ ಸಂಶೋಧಕರು. ಬಿಚ್ಚುಮನಸ್ಸಿನ ಸರಳ ಜೀವನದ ಹಿರಿಯ ಜೀವ.

Specification

Additional information

book-no

167

author-name

published-date

1976

language

Kannada

Main Menu

ತಿರುಮಲೆ ತಾತಾಚಾರ್ಯ ಶರ್ಮ

15.00

Add to Cart