Book Description
ಅಹಂಕಾರದಿಂದ ಬೀಗಿದ ಅಣ್ಣನನ್ನು ಸೋಲಿಸಿ, ಆಗಲೆ ತನ್ನ ಜೀವನದ ಗುರಿಯನ್ನು ಕಂಡುಕೊಂಡ ಮಹಾನುಭಾವ. ಸೋತ ಅಣ್ಣನಿಗೆ ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ನಡೆದ. ತಾನು ಕಂಡ ಬೆಳಕನ್ನು ಇತರರಿಗೂ ತಂದುಕೊಟ್ಟ. ಶ್ರವಣಬೆಳಗೊಳದಲ್ಲಿ ನಿಂತ ಭವ್ಯ ಗೊಮ್ಮಟೇಶ್ವರ ವಿಗ್ರಹ ಬಾಹುಬಲಿಯದೇ.
₹15.00
ಅಹಂಕಾರದಿಂದ ಬೀಗಿದ ಅಣ್ಣನನ್ನು ಸೋಲಿಸಿ, ಆಗಲೆ ತನ್ನ ಜೀವನದ ಗುರಿಯನ್ನು ಕಂಡುಕೊಂಡ ಮಹಾನುಭಾವ. ಸೋತ ಅಣ್ಣನಿಗೆ ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ನಡೆದ. ತಾನು ಕಂಡ ಬೆಳಕನ್ನು ಇತರರಿಗೂ ತಂದುಕೊಟ್ಟ. ಶ್ರವಣಬೆಳಗೊಳದಲ್ಲಿ ನಿಂತ ಭವ್ಯ ಗೊಮ್ಮಟೇಶ್ವರ ವಿಗ್ರಹ ಬಾಹುಬಲಿಯದೇ.
Book No | |
---|---|
Author Name | |
Published Date | |
Language |
Reviews
There are no reviews yet.