Book Description
ವಿಜಯನಗರದ ಸಿಂಹಾಸನಕ್ಕೆ ನಿಷ್ಠನಾಗಿದ್ದ ಧೀರ. ಸ್ವಾಮಿಕಾರ್ಯದಲ್ಲಿ ತನ್ನ ಪ್ರಾಣ ಹೋದರೂ ಧನ್ಯನೇ ಎಂದು ಶ್ರಮಿಸಿದ. ತನ್ನ ರಾಜ ತೀರಿಕೊಂಡನಂತರ ರಾಜವಂಶಕ್ಕೆ ನ್ಯಾಯ ದೊರಕಿಸಲು ಪ್ರಾಣವನ್ನೇ ಪಣವಾಗಿಟ್ಟ. ರಾಜ ಪ್ರತಿನಿಧಿಯಾಗಿ ರಾಜ್ಯಕ್ಕೆ ರಕ್ಷೆಯಾದ, ಪ್ರಜೆಗಳ ತಂದೆಯಾದ.
₹15.00
ವಿಜಯನಗರದ ಸಿಂಹಾಸನಕ್ಕೆ ನಿಷ್ಠನಾಗಿದ್ದ ಧೀರ. ಸ್ವಾಮಿಕಾರ್ಯದಲ್ಲಿ ತನ್ನ ಪ್ರಾಣ ಹೋದರೂ ಧನ್ಯನೇ ಎಂದು ಶ್ರಮಿಸಿದ. ತನ್ನ ರಾಜ ತೀರಿಕೊಂಡನಂತರ ರಾಜವಂಶಕ್ಕೆ ನ್ಯಾಯ ದೊರಕಿಸಲು ಪ್ರಾಣವನ್ನೇ ಪಣವಾಗಿಟ್ಟ. ರಾಜ ಪ್ರತಿನಿಧಿಯಾಗಿ ರಾಜ್ಯಕ್ಕೆ ರಕ್ಷೆಯಾದ, ಪ್ರಜೆಗಳ ತಂದೆಯಾದ.
Book No | |
---|---|
Author Name | |
Published Date | |
Language |
Reviews
There are no reviews yet.