Book Description
ಸಂನ್ಯಾಸಿಯಾಗಿದ್ದವನು ಗುರುಗೋವಿಂದ ಸಿಂಹರ ಆದೇಶದಂತೆ ಅನ್ಯಾಯ, ದಬ್ಬಾಳಿಕೆಗಳನ್ನು ಎದುರಿಸಲು ಬದ್ಧ ಕಂಕಣನಾದ. ಸೈನ್ಯವನ್ನು ಕಟ್ಟಿ, ಗುರುಗೋವಿಂದ ಸಿಂಹರನ್ನು ಕೊಂದವರಿಗೆ ಬುದ್ಧಿ ಕಲಿಸಿದ. ಬೇಸಾಯಗಾರರಿಗೇ ಜಮೀನು ಕೊಟ್ಟ. ಜನಸಾಮಾನ್ಯರು ಸಮಾಧಾನದಿಂದ ಸುಖವಾಗಿ ಬದುಕಬೇಕೆಂದು ಹೋರಾಡಿದ ಬಂದಾ ಪುರುಷಸಿಂಹನಾಗಿಯೇ ಸತ್ತ.
Reviews
There are no reviews yet.