ಬಂದಾ ಬಹದ್ದೂರ

15.00

In stock

Category:

15.00

Description

ಸಂನ್ಯಾಸಿಯಾಗಿದ್ದವನು ಗುರುಗೋವಿಂದ ಸಿಂಹರ ಆದೇಶದಂತೆ ಅನ್ಯಾಯ, ದಬ್ಬಾಳಿಕೆಗಳನ್ನು ಎದುರಿಸಲು ಬದ್ಧ ಕಂಕಣನಾದ. ಸೈನ್ಯವನ್ನು ಕಟ್ಟಿ, ಗುರುಗೋವಿಂದ ಸಿಂಹರನ್ನು ಕೊಂದವರಿಗೆ ಬುದ್ಧಿ ಕಲಿಸಿದ. ಬೇಸಾಯಗಾರರಿಗೇ ಜಮೀನು ಕೊಟ್ಟ. ಜನಸಾಮಾನ್ಯರು ಸಮಾಧಾನದಿಂದ ಸುಖವಾಗಿ ಬದುಕಬೇಕೆಂದು ಹೋರಾಡಿದ ಬಂದಾ ಪುರುಷಸಿಂಹನಾಗಿಯೇ ಸತ್ತ.

Specification

Additional information

book-no

123

author-name

published-date

1978

language

Kannada

Main Menu

ಬಂದಾ ಬಹದ್ದೂರ

15.00

Add to Cart