ಹೈದರಾಬಾದ್ ಮುಕ್ತಿ ಸಂಘರ್ಷ

100.00

Out of stock

Book Description

ಹೈದರಾಬಾದ್ ವಿಮೋಚನಾ ಚಳವಳಿ ಹಲವು ಅಧಿಷ್ಠಿತ ವಲಯಗಳು ಹೇಳುತ್ತ ಬಂದಿರುವಂತೆ ಕೇವಲ ಒಂದು ರಾಜವ್ಯವಸ್ಥೆಯ ವಿರುದ್ಧ ನಡೆದ ಹೋರಾಟವಾಗಿರಲಿಲ್ಲ. ಅದು ಪ್ರಮುಖವಾಗಿ ಮತಾಂಧರ ದಮನಶಾಹಿಯ ವಿರುದ್ಧ ದೇಶಭಕ್ತರು ನಡೆಸಿದ ಸಂಘರ್ಷ. ಆಡಳಿತ, ಶಾಸಕಾಂಗ, ಶಿಕ್ಷಣ – ಎಲ್ಲ ಜನಜೀವನ ಕ್ಷೇತ್ರಗಳನ್ನು ಆವರಿಸಿದ್ದ ಇಸ್ಲಾಮೀ ಆವೇಶ; ನಿಜಾಮ ಪೋಷಿತಿತ್ತೇಹಾದ್ ಸಂಘಟನೆಯ ಮತಾಂತರ ಅಭಿಯಾನ, ರಜಾಕರ ಪಡೆಗಳು ನಡೆಸಿದ ಕೊಲೆ-ಸುಲಿಗೆ-ಲೂಟಿ-ಆಸ್ತಹರಣ-ಮಾನಹರಣ ಸರಣಿ; ರಜಾಕಾರರ ಪಾಶವೀ ಆಕ್ರಮಣದ ವಿರುದ್ಧ ಹಿಂದೂ ಜನತೆಯನ್ನು ಸಂಗಟಿಸಿ ಶೌರ್ಯ-ಸಾಹಸ ಮೆರೆದ ಚೇತನಗಳ ವೀರಗಾಥೆ; ಆ ಸಂಘರ್ಷದಲ್ಲಿ ಭಾಗವಹಿಸಿದ ಹಲವರು ಪ್ರಮುಖರೇ ನೀಡಿರುವ ವೃತ್ತಕಥನ; ಅಂತಿಮವಾಗಿ ಸರ್ದಾರ್ ಪಟೇಲ್ ಮತ್ತು ಕೆ.ಎಂ. ಮುನ್ಶಿ ಅವರ ಮತ್ಸದ್ದಿತನ ಹಾಗೂ ಸೇನಾ ಕಾರ್ಯಾಚರಣೆಯ ಫಲವಾಗಿ ನಿಜಾಮ ಪ್ರಭುತ್ವದ ಶರಣಾಗತಿ; ಹೈದರಾಬಾದ್ ವಿಮೋಚನಾ ಚಳವಳಿಯ ತಾತ್ತ್ವಿಕ ವಿಶ್ಲೇಷಣೆ; ಆ ಇತಿಹಾಸದ ಯಥಾರ್ಥಗ್ರಹಣದ ಇಂದಿನ ಪ್ರಸ್ತುತತೆ; – ಇವು ಈ ಗ್ರಂಥದ ವಿಷಯ ಸಾಮಗ್ರಿ.

Additional information

Book No

ISBN

Author Name

Published Date

Language

Reviews

There are no reviews yet.

Be the first to review “ಹೈದರಾಬಾದ್ ಮುಕ್ತಿ ಸಂಘರ್ಷ”

Your email address will not be published.

This site uses Akismet to reduce spam. Learn how your comment data is processed.