ಜಗಜ್ಜನನಿ ಭಾರತ

90.00

Book Description

ಜಗತ್ತು ಚೈತನ್ಯಹೀನವಾಗಿ, ಬಸವಳಿದು, ಪ್ರಾಪಂಚಿಕತೆ ತುಂಬಿ ತುಳುಕಾಡಿದಾಗ, ಬಿಡಿಸಲಾರದ ಸಮಸ್ಯೆಗಳಿಂದ ತತ್ತರಿಸಿಹೋದಾಗ, ಮಾನವಕೋಟಿಗೆ ನವಯೌವನ ಕೊಟ್ಟು ಅಮೃತತ್ವದ ಭರವಸೆ ನೀಡುವುದು ಭಾರತದ ಕರ್ತವ್ಯ. ಭಾರತೀಯರಿಗೆ  ಸ್ವದೇಶ, ಸ್ವಧರ್ಮ, ಸ್ವಸಂಸ್ಕೃತಿಯ ಸ್ವ-ಸ್ವರೂಪದರ್ಶನವಾದಾಗಲೇ ಅವರು ಪುರುಷಸಿಂಹಗಳಾಗಲು, ತಮ್ಮ ಕರ್ತವ್ಯ ನೆರವೇರಿಸಲು ಸಾಧ್ಯ ಎಂಬುದು ಮಹಾಯೋಗಿ ಅರವಿಂದರ ದಿವ್ಯವಾಣಿ, ಭವಿಷ್ಯದ್ವಾಣಿ. ಭಾರತದ ನೈಜ ಸ್ವರೂಪ, ಹಿರಿಮೆ, ಕರ್ತವ್ಯವನ್ನು ತಿಳಿದು ಕೊಂಚಮಟ್ಟಿಗಾದರೂ ಯುವಕರು ಆಚರಿಸಿದರೆ ಈ ದೇಶ ಬಹಳಮಟ್ಟಿಗೆ ಹಸನಾದೀತು ಎಂಬ ನಿರೀಕ್ಷೆಯಿಂದ ಈ ಪುಸ್ತಕದಲ್ಲಿ ಅರವಿಂದರ ವಿಚಾರಧಾರೆಯನ್ನು ಸಂಗ್ರಹಿಸಿ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ.

Additional information

Author Name

Published Date

Language

Reviews

There are no reviews yet.

Be the first to review “ಜಗಜ್ಜನನಿ ಭಾರತ”

Your email address will not be published.

This site uses Akismet to reduce spam. Learn how your comment data is processed.