Roll over image to zoom in
ನೆತ್ತರು – ತಾವರೆ
Description
ಸ್ವಾತಂತ್ರ್ಯವೀರ ಸಾವರ್ಕರ್ ಅಂಡಮಾನ್ ಜೈಲಿನೊಳಗಿದ್ದಾಗ ಕಠಿಣತಮ ಶಿಕ್ಷೆಗಳನ್ನು ತಾವು ಅನುಭವಿಸುತ್ತಲೇ ಯುವಜನರನ್ನು ದೇಶಸೇವೆಗೆ ಪ್ರೇರೇಪಿಸುವಂತಹ ಮಹಾಕಾವ್ಯವೊಂದನ್ನು ಬರೆದರು. ’ನೆತ್ತರು-ತಾವರೆ’ ಆ ಮೂಲಕಾವ್ಯ ’ಗೋಮಾಂತಕ’ದ ಕನ್ನಡ ಗದ್ಯರೂಪ. ಕಾವ್ಯವೊಂದು ಕಾದಂಬರಿಯಾಗಿ ಭಾವಾನುವಾದಗೊಂಡ ಸಾಹಿತ್ಯಕ ಚಮತ್ಕಾರ.
Specification
Additional information
book-no | 28 |
---|---|
moola | ಸ್ವಾತಂತ್ರ್ಯ ವೀರ ಸಾವರ್ಕರ್ |
author-name | |
published-date | 1973 |
language | Kannada |