Book Description
ಭಾರತದ ಸಂತ ಶ್ರೇಷ್ಠರಲ್ಲೊಬ್ಬರಾದ ಶ್ರೀ ಸಮರ್ಥ ರಾಮದಾಸರ ರಚನೆಗಳಲ್ಲಿ ಅತ್ಯಂತ ಜನಪ್ರಿಯವಾದ್ದು ’ಮನೋಬೋಧ’. ಎಲ್ಲ ಸ್ತರಗಳವರಿಗೂ ಉಪಯುಕ್ತವಾದ ಹಿತವಚನಗಳು ಈ ಶ್ಲೋಕಗಳಲ್ಲಿವೆ. ಲೌಕಿಕದಿಂದ ಹಿಡಿದು ಗಾಢ ಅಧ್ಯಾತ್ಮ ಪ್ರವೃತ್ತಿ ಉಳ್ಳವರವರೆಗೆ ಎಲ್ಲರೂ ತಮ್ಮತಮ್ಮ ಸಾಧನೆಗೆ ಅನುಗುಣವಾಗಿ ಈ ಶ್ಲೋಕಗಳಲ್ಲಿ ಅರ್ಥವನ್ನು ಕಂಡುಕೊಳ್ಳಬಹುದು.
Reviews
There are no reviews yet.