Book Description
ಭಗವದ್ಗೀತೆ, ಉಪನಿಷತ್ತುಗಳು ಮೊದಲಾದವನ್ನು ಆಧರಿಸಿದ ವೇದಾಂತದ ಬೆಳಕಿನಲ್ಲಿ ಆತ್ಮಾವಲೋಕನ, ಆತ್ಮಸಂಸ್ಕರಣ ಮಾಡಿಕೊಂಡು ಪ್ರಕೃತಿಯೊಡನೆಯೂ ದ್ವಂದ್ವಕ್ಕೆ ನಿಲ್ಲದೆ ವಿವಿಕ್ತತೆಯನ್ನು ಬೆಳೆಸಿಕೊಳ್ಳುವುದರಿಂದ ಶಾಂತಿ-ಸಮಾಧಾನ ಗಳಿಸಿಕೊಳ್ಳುವ ಮಾರ್ಗವನ್ನು ದೈನಂದಿನ ಸನ್ನಿವೇಶಗಳ ತಲಸ್ಪರ್ಶಿ ವಿಶ್ಲೇಷಣೆಯ ಮೂಲಕ ಬೋಧಿಸುವ ಆತ್ಮೀಯ ಸಂವಾದ ರೀತಿಯ ಅನುಪಮ ಪ್ರವಚನಗಳ ಸಂಗ್ರಹ- ’ಮನಸ್ಸು ಅರಳಲಿ !’
Reviews
There are no reviews yet.