Book Description
ಪಂಜಾಬಿನ ಕೇಸರಿ ಎಂದು ಕೀರ್ತಿ ಪಡೆದ ವೀರ ದೇಶನಾಯಕರು. ವಿದ್ಯಾಭ್ಯಾಸ, ಹಿಂದೂ ಸಂಘಟನೆ, ಸಮಾಜ ಸುಧಾರಣೆ – ಎಲ್ಲ ಕ್ಷೇತ್ರಗಳಲ್ಲಿ ದುಡಿದರು. ತಮ್ಮ ವೀರವಾಣಿಯಿಂದ, ಪ್ರಜ್ವಲಿಸುವ ಬಾಳಿನಿಂದ ದೇಶಕ್ಕೆ ಸ್ಫೂರ್ತಿಯಾದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಸೇವಕರ ಲೆಠಿ ಪೆಟ್ಟು ಅವರ ಜೀವನವನ್ನು ಕೊಂಡೊಯ್ದಿತು.
Reviews
There are no reviews yet.