Book Description
ಮನುಷ್ಯನ ಸೃಷ್ಟಿ ಶಕ್ತಿಯ ಸಂಕೇತ. ಮರಾಣಗಳ ಕಥೆಗಳಂತೆ ಈತ ದೇವತೆಗಳ ಶಿಲ್ಪಿ, ಬಡಗಿ. ರಾವಣನ ಲಂಕೆ, ಧರ್ವ್ಮರಾಯನ ಇಂದ್ರಪ್ರಸ್ಥ, ಶ್ರೀಕೃಷ್ಣನ ದ್ವಾರಕೆ ಇಂತಹ ನಗರಗಳು, ಯಮನ ಸಭಾಮಂದಿರ, ಶ್ರೀಕೃಷ್ಣನ ಅರಮನೆ, ಶಿವ ಮತ್ತು ವೈಷ್ಣವ ಧನಸ್ಸುಗಳು, ಅರ್ಜುನನ ಗಾಂಡೀವ – ಎಲ್ಲ ಇವನ ಪ್ರತಿಭೆಯ ಸೃಷ್ಟಿಗಳು. ರಾಕ್ಷಸರಾದ ಸುಂದೋಪ ಸುಂದರವನನ್ನು ಮೋಹಗೊಳಿಸಿ ನಾಶ ಮಾಡಿದ ತಿಲೆತ್ತಮೆಯನ್ನೂ ಇವನೇ ಸೃಷ್ಟಿಸಿದ.
Reviews
There are no reviews yet.