Description
ವಿಶಿಷ್ಟಾದ್ವೈತ ಪಂಥದ ಪೂಜ್ಯ ಆಚಾರ್ಯರು. ಕರ್ನಾಟಕದ ಮೇಲುಕೋಟೆಯಲ್ಲಿ ಶ್ರೀ ಚೆಲುವನಾರಾಯಣ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು. ನಾನು ನರಕಕ್ಕೆ ಹೋದರೂ ಚಿಂತೆ ಇಲ್ಲ, ಇತರರಿಗೆ ಒಳ್ಳೆಯದಾಗಲಿ ಎಂದು ಧೀರರಾಗಿ ನಡೆದವರು. ಮನುಷ್ಯರೆಲ್ಲ ಒಂದೇ ಎಂದು ಬೋಧಿಸಿದ ಗುರು.
Specification
Additional information
book-no | 46 |
---|---|
author-name | |
published-date | 1974 |
language | Kannada |