Book Description
ಕನ್ನಡದಲ್ಲಿ ಹರಿದಾಸ ಸಾಹಿತ್ಯದ ಅರುಣೋದಯ ಎಂದು ಇವರ ಕೀರ್ತನೆಗಳನ್ನು ವಿದ್ವಾಂಸರು ಕರೆದಿದಾರೆ. ಸುಲಭವಾದ ಕನ್ನಡದಲ್ಲಿ ಜನಸಾಮಾನ್ಯರಿಗೆ ಒಳ್ಳೆಯ ಬಾಳಿನ ರೀತಿಯನ್ನು ವಿವರಿಸಿದರು. ಸಾಹಿತ್ಯ-ಸಂಗೀತಗಳ ಸಾರ್ಥಕ ಸಂಗಮ ಇವರ ಹಾಡುಗಳು. ಶ್ರೀ ಪಾದರಾಜರು ಅಸಾಧಾರಣ ಪಾಂಡಿತ್ಯ ಪಡೆದರು. ಮಹಾಮಹಿಮರು ಎಂದು ಈಗಲೂ ಭಕ್ತರು ಅವರಿಗೆ ತಲೆಬಾಗುತ್ತಾರೆ.
Reviews
There are no reviews yet.