ಶ್ರೀ ಪಾದರಾಜರು

15.00

In stock

15.00

Description

ಕನ್ನಡದಲ್ಲಿ ಹರಿದಾಸ ಸಾಹಿತ್ಯದ ಅರುಣೋದಯ ಎಂದು ಇವರ ಕೀರ್ತನೆಗಳನ್ನು ವಿದ್ವಾಂಸರು ಕರೆದಿದಾರೆ. ಸುಲಭವಾದ ಕನ್ನಡದಲ್ಲಿ ಜನಸಾಮಾನ್ಯರಿಗೆ ಒಳ್ಳೆಯ ಬಾಳಿನ ರೀತಿಯನ್ನು ವಿವರಿಸಿದರು. ಸಾಹಿತ್ಯ-ಸಂಗೀತಗಳ ಸಾರ್ಥಕ ಸಂಗಮ ಇವರ ಹಾಡುಗಳು. ಶ್ರೀ ಪಾದರಾಜರು ಅಸಾಧಾರಣ ಪಾಂಡಿತ್ಯ ಪಡೆದರು. ಮಹಾಮಹಿಮರು ಎಂದು ಈಗಲೂ ಭಕ್ತರು ಅವರಿಗೆ ತಲೆಬಾಗುತ್ತಾರೆ.

Specification

Additional information

book-no

498

author-name

published-date

1976

language

Kannada

Main Menu

ಶ್ರೀ ಪಾದರಾಜರು

15.00

Add to Cart